ನಮ್ಮ ತಂಡವನ್ನು ಭೇಟಿ ಮಾಡಿ
ನಮ್ಮ ನಿರ್ವಹಣೆ

ಕರ್ನಲ್ ಕೆ.ಕೃಷ್ಣ ಮೆನನ್ (ನಿವೃತ್ತ)
ನಿರ್ದೇಶಕರು, ಅಂಕುರ್
ಕರ್ನಲ್ ಮೆನನ್ ರವರು ಸೇನೆಯಲ್ಲಿ 3 ದಶಕಗಳ ಅನುಭವವನ್ನು ಹೊಂದಿದ್ದಾರೆ. ಅವರು ಸೈನಿಕ್ ಸ್ಕೂಲ್, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ಇಂಡಿಯನ್ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿ.
ಅವರು ಪದಾತಿದಳದ ಬೆಟಾಲಿಯನ್ ಗೆ ನಿಯೋಜಿಸಲ್ಪಟ್ಟ ಮುಂಚೂಣಿಯ ಸೈನಿಕರಾಗಿದ್ದರು. ಅವರ 30 ವರ್ಷಗಳ ಸೇವೆಯಲ್ಲಿ ಭಾರತದ ಸಮಗ್ರ ಭೌಗೋಳಿಕ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ. ಕರ್ನಲ್ ಮೆನನ್ ರವರು 2015 ರ ಕೊನೆಯಲ್ಲಿ ಅಂಕುರ್ ಸಂಸ್ಥೆಗೆ ಸೇರಿದ ಇವರು ಪ್ರಮುಖ ನಿರ್ದೇಶಕರಾಗಿ ಸಂಸ್ಥೆಯ ಹಡಗನ್ನು ಮುನ್ನೆಡೆಸುತ್ತಿದ್ದಾರೆ.
ಕಾರ್ಯಕ್ರಮವನ್ನು ಭೌಗೋಳಿಕವಾಗಿ ಹೊಸ ಎತ್ತರಕ್ಕೊಯ್ಯಲು ಮತ್ತು ವಿದ್ಯಾರ್ಥಿಗಳ ಅನನ್ಯ ಅಗತ್ಯಗಳಿಗೆ ಸ್ಪಂದಿಸುವ ಸಮಗ್ರ ಆರೈಕೆಯ ಮಾದರಿಯ ಪರಿಕಲ್ಪನೆಯನ್ನು ಮಾಡಿ ತಮ್ಮ ಸೇವೆಯನ್ನು ಮೀಸಲಿಟ್ಟಿದ್ದಾರೆ. ಶಿಕ್ಷಣದಲ್ಲಿ ಅಸಮಾನತೆಯನ್ನು ಪರಿಹರಿಸಲು ಅವರು ಸಾಮಾಜಿಕ ಜವಾಬ್ದಾರಿಯುತ ನಾಯಕನಾಗಿ ಉತ್ಸಾಹದಿಂದ ಮುನ್ನಡೆಸುತ್ತಿದ್ದಾರೆ. ಜೊತೆಗೆ ಮಕ್ಕಳಲ್ಲಿ ಬದ್ಧತೆ, ಗುರಿ ಆಧಾರಿತ ನಡವಳಿಕೆ, ಪೂರ್ವಭಾವಿ ಗುಣಗಳನ್ನು ತರುವ ಉತ್ತಮ ಉದ್ದೇಶವನ್ನು ಹೊಂದಿರುತ್ತಾರೆ. ಸದಾ ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿರುವ ಇವರು ಅಂಕುರ್ ಸಂಸ್ಥೆಗೆ ಹೊಸ ಆಯಾಮವನ್ನು ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಜೀವನದ ಪ್ರತಿ ಹಂತಕ್ಕೂ ಬೇಕಾದ ಅಗತ್ಯತೆಗಳಿಗೆ ಸ್ಪಂದಿಸುತ್ತಾರೆ. ಈ ಮೂಲಕ ತಮ್ಮ ಶಿಕ್ಷಣ ಸಮಾನತೆಗೆ ಸಾಮಾಜಿಕ ಜವಾಬ್ದಾರಿಯನ್ನು ಪೂರೈಸುವ ಗುರಿ ಮತ್ತು ರಚನಾತ್ಮಕ ಪರಿಕಲ್ಪನೆಯ ಮಾದರಿಯನ್ನು ಹೊಂದಿರುತ್ತಾರೆ.

ಜೆನ್ನಿಫರ್ ಎಸ್. ಗೋಮ್ಸ್

ಸುನೀತಾ ಪೀಟರ್

ರೇಣುಕಾ ಕೆ.ವಿ

Col. K. Krishna Menon

Ms.Sunitha Peter

Ms. Jennifer S. Gomes

Ms. Renuka K V
ನಮ್ಮ ಧರ್ಮದರ್ಶಿಗಳು

ಶ್ರೀಮತಿ. ಕುಮಾರಿ ಶಿಬುಲಾಲ್
ಸಂಸ್ಥೆಯ ವ್ಯವಸ್ಥಾಪಕ ಧರ್ಮದರ್ಶಿ

ಶ್ರೀಯುತ. ಗೌರವ್ ಮಂಚಂದ
ಧರ್ಮದರ್ಶಿ

ಶ್ರೀಮತಿ. ಆಶಾ ಥಾಮಸ್
ಧರ್ಮದರ್ಶಿ

ಶ್ರೀಯುತ. ಎಸ್.ಡಿ.ಶಿಬುಲಾಲ್
ಖಾಯಂ ಧರ್ಮದರ್ಶಿ

ಶ್ರೀಯುತ. ಶ್ರೇಯಸ್ ಶಿಬುಲಾಲ್
ಧರ್ಮದರ್ಶಿ

ಶ್ರೀಮತಿ. ಅಪರ್ಣಾ ಗೋಯೆಂಕಾ
ಧರ್ಮದರ್ಶಿ

ಶ್ರೀಮತಿ. ಶೃತಿ ಶಿಬುಲಾಲ್
ಖಾಯಂ ಧರ್ಮದರ್ಶಿ

ಶ್ರೀಮತಿ ಭೈರವಿ ಮಧುಸೂಧನ್ ಶಿಬುಲಾಲ್
ಧರ್ಮದರ್ಶಿ
ಪ್ರಶಂಸನಾ ಬರವಣಿಗೆಗಳು





